ಕೆಪಿಸಿಸಿ ರಾಜ್ಯಾಧ್ಯಕ್ಷರಿಂದ ಬಿ ಫಾರಂ ಪಡೆದ ನಂದಿಗಾವಿ ಶ್ರೀನಿವಾಸ್.!



ಮಂದಾರ ನ್ಯೂಸ್,ಹರಿಹರ: ಹರಿಹರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ನಂದಿಗಾವಿ ಶ್ರೀನಿವಾಸ ಅವರ ಹೆಸರನ್ನು ಕೆಪಿಸಿಸಿ ರಾಜ್ಯಾಧ್ಯಕ್ಷರು ನೆನ್ನೆ ದಿನ ಅಂತಿಮಗೊಳಿಸಿ ಅಧಿಕೃತವಾಗಿ  ಪ್ರಕಟಿಸಿದರು. ಹಲವು ದಿನಗಳ ಕುತೂಹಲಕ್ಕೆ ನೆನ್ನೆ ದಿನ ತೆರೆಬಿದ್ದಿದೆ.

ನಂದಿಗಾವಿ ಶ್ರೀನಿವಾಸ್ ಅವರು ಹರಿಹರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ನಿನ್ನೆ ದಿನ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ ಶಿವಕುಮಾರ್ ಅವರಿಂದ ಬಿ ಫಾರಂ ಪಡೆದಿದ್ದಾರೆ.

ನಾಮಪತ್ರ ಸಲ್ಲಿಸಲು ನಾಳೆ ಕೊನೆಯ ದಿನವಾಗಿದ್ದು ನಂದಿಗಾವಿ ಶ್ರೀನಿವಾಸ್ ಅವರಿಗೆ ಇಂದು ಮತ್ತು ನಾಳೆ ನಾಮಪತ್ರ ಸಲ್ಲಿಸಲು ಅವಕಾಶವಿದೆ.


Post a Comment

0 Comments