ಮಲೆಬೆನ್ನೂರು
ಡಿವೈಎಸ್ಪಿ ಶ್ರೀ ಬಸವರಾಜ್ ಬಿ.ಎಸ್ ನೇತೃತ್ವದ ಸಿಪಿಐ ಶ್ರೀ ಸತೀಶ್ ಕುಮಾರ್ ಹಾಗೂ ಪಿಎಸ್ಐ ಶ್ರೀ ರವಿಕುಮಾರ್, ಸಿಬ್ಬಂದಿಗಳನ್ನೊಳಗೊಂಡ ಪೊಲೀಸರ ತಂಡದ ಕಾರ್ಯಾಚರಣೆ-
ಮೂವರು ಅಂತರ್ ಜಿಲ್ಲಾ ಕಳ್ಳತನದ ಆರೋಪಿತರ ಬಂಧನ ಆರೋಪಿತರಿಂದ ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದ 18 ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಸುಮಾರು 10 ಲಕ್ಷ ಮೌಲ್ಯದ (14 ಬೈಕ್ ಗಳು, 01 ಒಮಿನಿ ಕಾರ್, 65,500 ರೂ ನಗದು ) ಸ್ವತ್ತು ವಶ.
ಮಾನ್ಯ ಎಸ್ಪಿರವರಾದ ಶ್ರೀ ಸಿ.ಬಿ.ರಿಷ್ಯಂತ್ ಐಪಿಎಸ್ ಹಾಗೂ ಎಎಸ್ಪಿರವರಾದ ಶ್ರೀ ಆರ್.ಬಿ.ಬಸರಗಿ ರವರಿಂದ ಪ್ರಶಂಸನೆ.
0 Comments