ಕುಮಾರಪಟ್ಟಣಂ ಪೊಲೀಸ್ ಠಾಣೆ ಪ್ರಕಟಣೆ.!!

 
ಮಂದಾರ ನ್ಯೂಸ್, ರಾಣೇಬೆನ್ನೂರು :ಮೂಲಕ ಸಾರ್ವಜನಿಕರಲ್ಲಿ ತಿಳಿಯಪಡಿಸುವುದೇನೆಂದರೆ ಇಂದು ರಾತ್ರಿ ಭದ್ರಾ ಡ್ಯಾಮ್ ನಿಂದ ಹೆಚ್ಚುವರಿಯಾಗಿ ನೀರು ಬಿಟ್ಟಿದ್ದು ನದಿಯ ಪಾತ್ರದ ಮಾಕನೂರು ಕೊಡಿಯಾಲ- ಹೊಸಪೇಟೆ , ನಲವಾಗಿಲು, ನದಿ ಹರಹಳ್ಳಿ, ಮತ್ತು ಹಿರೇಬಿದರಿ ಗ್ರಾಮಸ್ಥರು ನದಿಯ ಕಡೆಗೆ ಹೋಗುವುದಾಗಲಿ ಜಾನುವಾರುಗಳನ್ನು ನದಿಯ ದಡಕ್ಕೆ ಬಿಡುವುದಾಗಲಿ ಬಟ್ಟೆ ತೊಳೆಯುವುದಾಗಲಿ ಜಾನುವಾರುಗಳನ್ನು ತೊಳೆಯುವುದಾಗಲಿ ವಾಹನಗಳನ್ನು ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ ಎಲ್ಲರೂ ಈ ಪೊಲೀಸ್ ಪ್ರಕಟಣೆಯನ್ನು  ಪಾಲನೆ  ಮಾಡಲು ವಿನಂತಿ.

Post a Comment

0 Comments